![eedina](/img/default-banner.jpg)
- 3 832
- 48 748 860
eedina
India
Приєднався 18 лют 2022
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
To Subscribe
Click UA-cam 👇
www.youtube.com/@eedinanews
Click Website 👇
eedina.com/
Click Facebook 👇
eedinanews
Click Twitter 👇
eedinanews
Click Instagram 👇
eedinanews
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
To Subscribe
Click UA-cam 👇
www.youtube.com/@eedinanews
Click Website 👇
eedina.com/
Click Facebook 👇
eedinanews
Click Twitter 👇
eedinanews
Click Instagram 👇
eedinanews
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.
ಕೇರಳ: ಮೆದುಳು ತಿನ್ನುವ ಅಮೀಬಾ ರೋಗದಿಂದ 14 ವರ್ಷದ ಬಾಲಕ ಸಾವು !
ರಾಜಸ್ಥಾನ ಸಚಿವ ಕಿರೋಡಿ ಲಾಲ್ ಮೀನಾ ರಾಜೀನಾಮೆ !
ಹತ್ರಾಸ್ ಕಾಲ್ತುಳಿತ ದುರಂತ: 6 ಮಂದಿ ಬಂಧನ, ಮುಖ್ಯ ಆರೋಪಿ ಸುಳಿವಿಗೆ 1 ಲಕ್ಷ ರೂ. ಬಹುಮಾನ
ಲೋಕಸಭೆಯಲ್ಲಿ ಸಂಸದರ ಪ್ರಮಾಣವಚನ ನಿಯಮದಲ್ಲಿ ತಿದ್ದುಪಡಿ, ಘೋಷಣೆಗಳಿಗೆ ನಿರ್ಬಂಧ !
ಬೆಂಗಳೂರು: KSR ರೈಲು ನಿಲ್ದಾಣದ ಆವರಣದಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ!
Join this channel to get access to perks:
ua-cam.com/channels/S2HcegCDGutUT9M6JPju_Q.htmljoin
Like Share Subscribe
eedina/UA-cam
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
UA-cam
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #edinanews #eedinalive #karnatakanews #kannnadanews #eedinanews #eedinalive #eedinalive #kannnadanews #EEDINA #BULLETIN #eedinalive #ಈದಿನಬುಲೆಟಿನ್ #ಈದಿನಸುದ್ದಿಗಳು #ಈದಿನನ್ಯೂಸ್
ರಾಜಸ್ಥಾನ ಸಚಿವ ಕಿರೋಡಿ ಲಾಲ್ ಮೀನಾ ರಾಜೀನಾಮೆ !
ಹತ್ರಾಸ್ ಕಾಲ್ತುಳಿತ ದುರಂತ: 6 ಮಂದಿ ಬಂಧನ, ಮುಖ್ಯ ಆರೋಪಿ ಸುಳಿವಿಗೆ 1 ಲಕ್ಷ ರೂ. ಬಹುಮಾನ
ಲೋಕಸಭೆಯಲ್ಲಿ ಸಂಸದರ ಪ್ರಮಾಣವಚನ ನಿಯಮದಲ್ಲಿ ತಿದ್ದುಪಡಿ, ಘೋಷಣೆಗಳಿಗೆ ನಿರ್ಬಂಧ !
ಬೆಂಗಳೂರು: KSR ರೈಲು ನಿಲ್ದಾಣದ ಆವರಣದಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ!
Join this channel to get access to perks:
ua-cam.com/channels/S2HcegCDGutUT9M6JPju_Q.htmljoin
Like Share Subscribe
eedina/UA-cam
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
UA-cam
bit.ly/3B8dxxM
Website
bit.ly/3EWnakh
bit.ly/3gUt65o
bit.ly/3FpczQz
bit.ly/3uqN1Mg
#eedinanews #eedinalive #karnatakanews #kannnadanews #edinanews #eedinalive #karnatakanews #kannnadanews #eedinanews #eedinalive #eedinalive #kannnadanews #EEDINA #BULLETIN #eedinalive #ಈದಿನಬುಲೆಟಿನ್ #ಈದಿನಸುದ್ದಿಗಳು #ಈದಿನನ್ಯೂಸ್
Переглядів: 125
Відео
ಸೋತು ಹೋಗಿದ್ದ ಜನತಂತ್ರ ಜಾಗೃತಗೊಂಡಿದೆ।ಈದಿನ ಸಂಪಾದಕೀಯ
Переглядів 5 тис.Годину тому
ಮೋದಿಯವರು ಚುನಾವಣಾ ಭಾಷಣಗಳಲ್ಲಿ ಕಾರಿದ್ದ ಮುಸ್ಲಿಮ್ ದ್ವೇಷವನ್ನೂ ಅವರಿಗೆ ತಿರುಗುಬಾಣವಾಗಿ ಹೂಡಲಾಗಿದೆ. ರಾಹುಲ್ ಗಾಂಧಿ, ಎ.ರಾಜಾ, ಮೊಹುವಾ ಮೊಯಿತ್ರಾ, ಅಖಿಲೇಶ್ ಯಾದವ್ ಅವರಂತೂ ಆಡಳಿತ ಪಕ್ಷ ಅದರಲ್ಲೂ ವಿಶೇಷವಾಗಿ ಮೋದಿಯವರ ಚುನಾವಣಾ ಗಾಯಗಳಿಗೆ ಉಪ್ಪು ಸವರಿದರು. ನೋಡಿ ಇವತ್ತಿನ ಈ ದಿನ ಸಂಪಾದಕೀಯ. Join this channel to get access to perks: ua-cam.com/channels/S2HcegCDGutUT9M6JPju_Q.htmljoin Like Share Subscribe eedina/UA-cam ಸತ್ಯ | ನ್ಯಾಯ | ಪ್ರೀತಿ ...
ಕಡತದಿಂದ ರಾಹುಲ್ ಭಾಷಣ ತೆಗೆದದ್ದು ಎಷ್ಟು ಸರಿ ?
Переглядів 2,2 тис.2 години тому
ರಾಹುಲ್ ಗಾಂಧಿ ಭಾಷಣದ ಕೆಲವು ಅಂಶಗಳನ್ನ ಸ್ಪೀಕರ್ ಓಂ ಬಿರ್ಲಾ ಕಡತದಿಂದ ತೆಗೆದು ಹಾಕಿದ್ದಾರೆ... ಹಾಗಾದ್ರೆ ರಾಹುಲ್ ಗಾಂಧಿಯ ಯಾವೆಲ್ಲಾ ಮಾತುಗಳನ್ನ ಕಡತದಿಂದ ತೆಗೆದು ಹಾಕಿದ್ದಾರೆ ? ಇದು ಸಂವಿಧಾನ ವಿರೋಧಿ ಘಟನೆಯಾ ? ರಾಹುಲ್ ಮಾತಾಡಿರೋದ್ರಲ್ಲಿ ನಿಜವಾಗಿಯೂ ತಪ್ಪಿದ್ಯಾ ಅನ್ನೋದನ್ನ ಇವತ್ತಿನ ಈ ವಿಡಿಯೋದಲ್ಲಿ ತಿಳಿಸೋ ಪ್ರಯತ್ನ ಮಾಡಿದ್ದೀವಿ.. Join this channel to get access to perks: ua-cam.com/channels/S2HcegCDGutUT9M6JPju_Q.htmljoin Like Share Subscribe ...
ಈದಿನ ಲೋಕಸಂಚಾರ, ಕನ್ನಡದ ಕಿಟಕಿಯಿಂದ ವಿವಿಧ ದೇಶಗಳ ಇಣುಕು ನೋಟ
Переглядів 8343 години тому
ಉತ್ತರಪ್ರದೇಶದ ಹತ್ರಾಸ್ ಘಟನೆಗೆ ರಷ್ಯಾ ಅಧ್ಯಕ್ಷ ಪುಟಿನ್ ಸಂತಾಪ ಸೂಚಿಸಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ತೀವ್ರಗೊಂಡ ಕಾಡ್ಗಿಚ್ಚು. ಬೆಂಕಿ ನಂದಿಸಲು ಹೆಲಿಕಾಪ್ಟರ್ ಮೂಲಕ ನೀರನ್ನು ಸುರಿಯುತ್ತಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಚೀನಾ ಬೇಟಿ. ನಾನೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ: ಜೋ ಬೈಡನ್ ಬ್ರಿಟನ್ ಸಂಸತ್ತಿಗೆ ಇಂದು ಮತದಾನ; ಲೇಬರ್ ಪಕ್ಷಕ್ಕೆ ಭಾರಿ ಬಹುಮತದ ನಿರೀಕ್ಷೆ Join this channel to get access to perks: ua-cam.com/channels/S2Hce...
ಹಿಂದೂಗಳ ಬಗ್ಗೆ ಕಾಳಜಿ ಇದ್ದರೆ ಜಾತಿಗಣತಿ ಮಾಡಿ: ಎ ರಾಜಾ I A Raja I Loksabha
Переглядів 14 тис.4 години тому
ಸಂಸತ್ ವಿಶೇಷ ಅಧಿವೇಶನದಲ್ಲಿ ಮಾತನಾಡಿರುವ ಸಂಸದ ಎ ರಾಜಾ ಅವರು ಜಾತಿ ಆಧಾರಿತ ಜನಗಣತಿಗೆ ನಡೆಸಲು ಆಗ್ರಹಿಸಿದ್ದು ಸಮಾನತೆ, ಎಲ್ಲರನ್ನು ಒಳಗೊಳ್ಳುವಿಕೆಯ ಬಗ್ಗೆ ವಿವರಿಸಿದ್ದಾರೆ. Join this channel to get access to perks: ua-cam.com/channels/S2HcegCDGutUT9M6JPju_Q.htmljoin Like Share Subscribe eedina/UA-cam ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣ...
ಲೋಕಸಭೆಯ ತನ್ನ ಭಾಷಣದಲ್ಲಿ ಆಜಾದ್ ಜಾತಿಗಣತಿಗೆ ಆಗ್ರಹಿಸಿದ್ದು ಯಾಕೆ? Chandrashekhar Azad
Переглядів 2,6 тис.5 годин тому
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚೊಚ್ಚಲ ಭಾಷಣ ಮಾಡಿರುವ ಸಂಸದ ಚಂದ್ರಶೇಖರ್ ಆಜಾದ್ ಜಾತಿಗಣತಿ, ಅಗ್ನಿವೀರ್ ಬಗ್ಗೆ ಧ್ವನಿ ಎತ್ತಿದ್ದಾರೆ. ಸಂಸತ್ತಿನಲ್ಲಿ ಇಡೀ ದಲಿತ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಚಂದ್ರಶೇಖರ್ ಆಜಾದ್ ಅವರ ಭಾಷಣದ ಪೂರ್ಣಪಾಠ ಇಲ್ಲಿದೆ. Join this channel to get access to perks: ua-cam.com/channels/S2HcegCDGutUT9M6JPju_Q.htmljoin Like Share Subscribe eedina/UA-cam ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ...
ಲೋಕಸಭೆಯಲ್ಲಿ ಮಹುವಾ ಬೆಂಕಿ ಭಾಷಣ; ಕನ್ನಡ ಸಬ್ ಟೈಟಲ್ನೊಂದಿಗೆ I Mahua Moitra
Переглядів 52 тис.8 годин тому
ಸಂಸತ್ ವಿಶೇಷ ಅಧಿವೇಶನದಲ್ಲಿ ಮಹುವಾ ಮೊಯಿತ್ರಾ ಮಾಡಿದ ತೀಕ್ಷ್ಣ ಭಾಷಣಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿದೆ ಸಂಸತ್ತಿನಲ್ಲಿ ಮಹುವಾ ಭಾಷಣದ ಪೂರ್ಣ ಪಾಠ ಕನ್ನಡ ಸಬ್ಟೈಟಲ್ನೊಂದಿಗೆ. Join this channel to get access to perks: ua-cam.com/channels/S2HcegCDGutUT9M6JPju_Q.htmljoin Like Share Subscribe eedina/UA-cam ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳ...
LOP ಆಗಿರುವ ರಾಹುಲ್ ಗಾಂಧಿ ಯಾವ ಭತ್ಯೆ ಮತ್ತು ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ?
Переглядів 13 тис.13 годин тому
ಇದೇ ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದಾರೆ . ರಾಹುಲ್ ಗಾಂಧಿ ತಮ್ಮ LOP ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ಅವರು ಅನೇಕ ಭತ್ಯೆಗಳಿಗೆ ಮತ್ತುಸವಲತ್ತುಗಳಿಗೆ ಅರ್ಹರಾಗಿರುತ್ತಾರೆ. ಅವುಗಳು ಯಾವುದೆಲ್ಲ ಅನ್ನೋದನ್ನ ಈ ವಿಡಿಯೋದಲ್ಲಿ ನೋಡಿ. Join this channel to get access to perks: ua-cam.com/channels/S2HcegCDGutUT9M6JPju_Q.htmljoin Like Share Subscribe eedina/UA-cam ಸತ್ಯ | ನ್ಯಾಯ | ಪ್ರೀತಿ ಓದುಗ...
ಉ. ಪ್ರದೇಶದಲ್ಲಿ ಕಾಲ್ತುಳಿತಕ್ಕೆ 120ಕ್ಕೂ ಹೆಚ್ಚು ಜನರ ಸಾವು.
Переглядів 4,5 тис.23 години тому
ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಸತ್ಸಂಗದ ಬಳಿಕ ನಡೆದ ಕಾಲ್ತುಳಿತದಿಂದಾಗಿ ಸುಮಾರು 120ಕ್ಕೂ ಹೆಚ್ಚು ಜನ್ರು ಸಾವನ್ನಪ್ಪಿದ್ದಾರೆ. ಹತ್ರಾಸ್ ಜಿಲ್ಲೆಯ ಕೊತ್ವಾಲಿ ಸಿಕಂದರಾವ್ ಪ್ರದೇಶದಲ್ಲಿ ಧಾರ್ಮಿಕ ಬೋಧಕ ಭೋಲೆ ಬಾಬಾ ಅವ್ರ ಸತ್ಸಂಗ ನಡ್ದಿದ್ದು, ಮಧ್ಯಾಹ್ನ 3.30ರ ಸುಮಾರಿಗೆ ಎಲ್ಲಾ ಕಾರ್ಯಕ್ರಮ ಮುಗಿದಿದೆ. ಇದಾದ್ ನಂತ್ರ ಕಾಲ್ತುಳಿತ ಉಂಟಾಗಿದೆ. Join this channel to get access to perks: ua-cam.com/channels/S2HcegCDGutUT9M6JPju_Q.htmljoin Like Share Subscribe...
ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ I ಮಂಗಳೂರು
Переглядів 4032 години тому
ನಿರ್ಮಾಣ ಹಂತದ ಕಟ್ಟಡದ ಸಮೀಪ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಬಲ್ಮಠದ ಸಮೀಪ ನಡೆದಿದೆ. ಕಾಮಗಾರಿ ವೇಳೆ ಏಕಾಏಕಿ ಮಣ್ಣು ಕುಸಿದಿದ್ದು, ಕೆಲಸದಲ್ಲಿ ನಿರತರಾಗಿದ್ದ ಇಬ್ಬರು ಕಾರ್ಮಿಕರು ಮಣ್ಣಿನ ಅಡಿ ಸಿಲುಕಿದ್ದರು. ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ. Join this channel to get access to perks: ua-cam.com/channels/S2HcegCDGutUT9M6JPju_Q.htmljoin Like Sh...
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.
Переглядів 1,2 тис.2 години тому
ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮವಿತ್ತ ಅಪ್ರಾಪ್ತ ವಿದ್ಯಾರ್ಥಿನಿ! ಉಕ್ರೇನ್ ಯುದ್ಧವನ್ನು ಪ್ರಧಾನಿ 2 ಗಂಟೆಗಳ ಕಾಲ ನಿಲ್ಲಿಸಿದ್ದರು: ಮಹಾರಾಷ್ಟ್ರ ಸಿಎಂ ಶಿಂದೆ ! ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ನಾಯಕರ ಬಂಧನ ! ದೇಶಕ್ಕೆ ನೀಟ್ ಅಗತ್ಯವಿಲ್ಲ, ಅದನ್ನು ರದ್ದುಗೊಳಿಸುವುದೊಂದೇ ಪರಿಹಾರ: ತಮಿಳು ನಟ ವಿಜಯ್ ! ಪಶುಸಂಗೋಪನಾ ಸಚಿವರಿಂದ ಕಿರುಕುಳ?: ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜಿನಾಮೆ ಕೊಟ್ಟ ಪಿಎಂ ಪ್ರಸನ್ನ! Join this channel to get access to perk...
ರಾಜ್ಯ ಸರ್ಕಾರ ಯಾಕೆ ನೂತನ ಕಾನೂನುಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದೆ
Переглядів 4 тис.2 години тому
ಕೇಂದ್ರ ಸರ್ಕಾರ ಜುಲೈ 1ರಿಂದ ಮೂರು ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಕ್ರಿಮಿನಲ್ ಅಪರಾಧ ಕಾನೂನುಗಳು ದೇಶದಾದ್ಯಂತ ಜಾರಿಯಾದ ಮೊದಲ ದಿನವೇ ರಾಜ್ಯ ಕಾಂಗ್ರೆಸ್ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ನೂತನ ಕಾನೂನಿನಲ್ಲಿರುವ ಹಲವಾರು ಅಂಶಗಳು ಜನವಿರೋಧಿಯಾಗಿವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. Join this channel to get access to perks: ua-cam.com/channels/S2HcegCDGutUT9M6JPju_Q.htmljoin Like Share Subscribe eedina/UA-cam ಸತ್ಯ | ನ್ಯಾಯ | ಪ್...
ನಿತ್ಯ 300 ಜನರಿಗೆ ಊಟ | ಬೆಂಗಳೂರಿನ ಈ ಹೋಟೆಲ್ 'ದಾಸೋಹ'ಕ್ಕೆ ಫೇಮಸ್ | Hotel | Bangalore
Переглядів 4 тис.2 години тому
ಬೆಂಗಳೂರಿನ ಗಾಂಧಿ ನಗರದಲ್ಲಿರುವ ಜಿಯಾನ್ ಹೋಟೆಲ್ ಪ್ರತಿದಿನ ಮಧ್ಯಾಹ್ನ ಸುಮಾರು 300ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಊಟ ನೀಡುತ್ತಿದೆ. Join this channel to get access to perks: / @eedinanews Like Share Subscribe eedina/UA-cam ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ. ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ. Click...
ಈದಿನ ಲೋಕಸಂಚಾರ, ಕನ್ನಡದ ಕಿಟಕಿಯಿಂದ ವಿವಿಧ ದೇಶಗಳ ಆಗುಹೋಗುಗಳಲ್ಲೊಂದು ಇಣುಕು ನೋಟ
Переглядів 1,4 тис.2 години тому
*ದಕ್ಷಿಣ ಗಾಜಾದ ಮೇಲೆ ಇಸ್ರೇಲ್ ದಾಳಿ : ವಲಸೆ ಹೊರಟ ಸಾವಿರಾರು ಜನ *ಹೊಸ ಸರ್ಕಾರ ರಚನೆಗೆ ಸಿದ್ದತೆ- ಪ್ರಚಂಡಗೆ ಸಂಕಷ್ಟ *ಚೀನಾದ 116 ಮಂದಿ ಅಕ್ರಮ ವಲಸಿಗರನ್ನ ಗಡಿಪಾರು ಮಾಡಿದ ಅಮೆರಿಕ *24ರ ಕಿರಿಯ ಭಾರತ ಸಂಜಾತ ಅಮೆರಿಕಾದ ಚುನಾವಣಾ ಅಭ್ಯರ್ಥಿ *ಮಾಜಿ ಪ್ರಧಾನಿ ಇಮಾನ್ ಖಾನ್ ಬಂಧನವನ್ನ ಸಮರ್ಥಿಸಿಕೊಂಡ ಪಾಕಿಸ್ತಾನ್ Join this channel to get access to perks: ua-cam.com/channels/S2HcegCDGutUT9M6JPju_Q.htmljoin Like Share Subscribe eedina/UA-cam ಸತ್ಯ | ನ್...
ರಾಹುಲ್ ಗಾಂಧಿ ಅಬ್ಬರದ ಭಾಷಣ; ಹಿಂದೂ ಪರವೋ ವಿರುದ್ಧವೋ? Sansad I rahul gandhi I Hindu
Переглядів 10 тис.2 години тому
ರಾಹುಲ್ ಗಾಂಧಿ ಅಬ್ಬರದ ಭಾಷಣ; ಹಿಂದೂ ಪರವೋ ವಿರುದ್ಧವೋ? Sansad I rahul gandhi I Hindu
ಮೋದಿ, ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ I ಈ ದಿನ ಸಂಪಾದಕೀಯ
Переглядів 22 тис.2 години тому
ಮೋದಿ, ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ I ಈ ದಿನ ಸಂಪಾದಕೀಯ
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.
Переглядів 8724 години тому
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮು ಸುದ್ಧಿಗಳು.
ಭಾರತಕ್ಕೆ ಇಂತಹ ಪ್ರಧಾನಿ ಸಿಕ್ಕರೆ ಅವರೇ ಮುಂದಿನ ವಿಶ್ವಗುರು
Переглядів 6 тис.4 години тому
ಭಾರತಕ್ಕೆ ಇಂತಹ ಪ್ರಧಾನಿ ಸಿಕ್ಕರೆ ಅವರೇ ಮುಂದಿನ ವಿಶ್ವಗುರು
ರಾಹುಲ್ ಗಾಂಧಿ ಹೇಳಿಕೆ ತಿರುಚಲು ಯತ್ನಿಸಿದರೇ ಮೋದಿ? Rahul Gandhi I Narendra Modi
Переглядів 51 тис.4 години тому
ರಾಹುಲ್ ಗಾಂಧಿ ಹೇಳಿಕೆ ತಿರುಚಲು ಯತ್ನಿಸಿದರೇ ಮೋದಿ? Rahul Gandhi I Narendra Modi
ನೋಡಲೇಬೇಕಾದ ರಾಹುಲ್ ಗಾಂಧಿಯ ತೀಕ್ಷ್ಣ ಭಾಷಣ; ಕನ್ನಡ ಸಬ್ ಟೈಟಲ್ನೊಂದಿಗೆ I Rahul gandhi
Переглядів 32 тис.4 години тому
ನೋಡಲೇಬೇಕಾದ ರಾಹುಲ್ ಗಾಂಧಿಯ ತೀಕ್ಷ್ಣ ಭಾಷಣ; ಕನ್ನಡ ಸಬ್ ಟೈಟಲ್ನೊಂದಿಗೆ I Rahul gandhi
ಈದಿನ ಲೋಕಸಂಚಾರ, ಕನ್ನಡದ ಕಿಟಕಿಯಿಂದ ವಿವಿಧ ದೇಶಗಳ ಆಗುಹೋಗುಗಳಲ್ಲೊಂದು ಇಣುಕು ನೋಟ !
Переглядів 1,3 тис.4 години тому
ಈದಿನ ಲೋಕಸಂಚಾರ, ಕನ್ನಡದ ಕಿಟಕಿಯಿಂದ ವಿವಿಧ ದೇಶಗಳ ಆಗುಹೋಗುಗಳಲ್ಲೊಂದು ಇಣುಕು ನೋಟ !
ಮಾಧ್ಯಮಗಳು ಇಂತಹ ವಿಚಾರದಲ್ಲಿ ಸಂವೇದನಾಶೀಲತೆಯನ್ನು ಕಲಿಯಬೇಕಿದೆ
Переглядів 2,2 тис.4 години тому
ಮಾಧ್ಯಮಗಳು ಇಂತಹ ವಿಚಾರದಲ್ಲಿ ಸಂವೇದನಾಶೀಲತೆಯನ್ನು ಕಲಿಯಬೇಕಿದೆ
ಕನ್ನಡ ಕಲಿಸುವುದರಲ್ಲೇ ನಾವು ಅರ್ಧ ಶತಮಾನದಷ್ಟು ಹಿಂದೆ ಇದ್ದೇವೆ | ಡಾ ಪುರುಷೋತ್ತಮ ಬಿಳಿಮಲೆ
Переглядів 1,2 тис.4 години тому
ಕನ್ನಡ ಕಲಿಸುವುದರಲ್ಲೇ ನಾವು ಅರ್ಧ ಶತಮಾನದಷ್ಟು ಹಿಂದೆ ಇದ್ದೇವೆ | ಡಾ ಪುರುಷೋತ್ತಮ ಬಿಳಿಮಲೆ
ಸರೋಜಿನಿ ಮಹಿಷಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಧರಣಿ ನಡೆಸಿದ ಕರವೇ | Karave | Kannadiga | Jobs
Переглядів 3844 години тому
ಸರೋಜಿನಿ ಮಹಿಷಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಧರಣಿ ನಡೆಸಿದ ಕರವೇ | Karave | Kannadiga | Jobs
ಎಲ್ಲಾ ಉದ್ಯೋಗಗಳು ಪರರಾಜ್ಯದವರ ಪಾಲಾದರೆ ಕನ್ನಡಿಗರು ಏನು ಮಾಡಬೇಕು? Kannadiga | Jobs
Переглядів 8534 години тому
ಎಲ್ಲಾ ಉದ್ಯೋಗಗಳು ಪರರಾಜ್ಯದವರ ಪಾಲಾದರೆ ಕನ್ನಡಿಗರು ಏನು ಮಾಡಬೇಕು? Kannadiga | Jobs
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.
Переглядів 4,6 тис.7 годин тому
ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮು ಸುದ್ಧಿಗಳು.
ಅದೊಂದು ಕ್ಯಾಚ್, ಆಟದ ಗತಿಯನ್ನೇ ಬದಲಿಸಿತು
Переглядів 1,1 тис.7 годин тому
ಅದೊಂದು ಕ್ಯಾಚ್, ಆಟದ ಗತಿಯನ್ನೇ ಬದಲಿಸಿತು
ಕನ್ನಡದ ಕಿಟಕಿಯಿಂದ ವಿವಿಧ ದೇಶಗಳ ಆಗುಹೋಗುಗಳಲ್ಲೊಂದು ಇಣುಕು ನೋಟ
Переглядів 2,8 тис.7 годин тому
ಕನ್ನಡದ ಕಿಟಕಿಯಿಂದ ವಿವಿಧ ದೇಶಗಳ ಆಗುಹೋಗುಗಳಲ್ಲೊಂದು ಇಣುಕು ನೋಟ
ಜಾನಪದದಲ್ಲಿರುವ ಶೋಷಣೆ ಯಾಕೆ ಇಲ್ಲಿಯವರೆಗೆ ಕಾಣಲಿಲ್ಲ ಗೊತ್ತಾ?: ಅರುಣ್ ಜೋಳದ ಕೂಡ್ಲಿಗಿ
Переглядів 5647 годин тому
ಜಾನಪದದಲ್ಲಿರುವ ಶೋಷಣೆ ಯಾಕೆ ಇಲ್ಲಿಯವರೆಗೆ ಕಾಣಲಿಲ್ಲ ಗೊತ್ತಾ?: ಅರುಣ್ ಜೋಳದ ಕೂಡ್ಲಿಗಿ
ಪ್ರಶ್ನೆ ಪತ್ರಿಕೆ ಸೋರಿಕೆ ಆದ ಮೇಲೂ ಕಪ್ಪು ಪಟ್ಟಿಗೆ ಸೇರಿದ ಕಂಪನಿಗೆ ಗುತ್ತಿಗೆ! Paper leak I BJP
Переглядів 2,2 тис.7 годин тому
ಪ್ರಶ್ನೆ ಪತ್ರಿಕೆ ಸೋರಿಕೆ ಆದ ಮೇಲೂ ಕಪ್ಪು ಪಟ್ಟಿಗೆ ಸೇರಿದ ಕಂಪನಿಗೆ ಗುತ್ತಿಗೆ! Paper leak I BJP
Sobakka is sailent😅
Shameless Hindus,
Jai Bhim,sir your maiden speech in parliament is very much to the point,we all Bahujans=sc,st,obc, minorities,tribals, women,etc expect so much from you, please fight for the nation & the people of india, wishing you all the best,sir.
TMC party ಯವು ಪಶ್ಚಿಮ ಬಂಗಾಳದಲ್ಲಿ ಅಷ್ಟೊಂದು ಗಲಾಟೆ ಎಬ್ಸಿದ್ರೂ ಲೋಚಸಭೆಯಲ್ಲಿ ಸಾಚರ ತರ ಹೇಗೆ ಬೊಗಳ್ತಿವೆ ನೋಡಿ
Jai Bhim,sir your maiden speech in parliament is very much to the point,we all Bahujans=sc,st,obc, minorities,tribals, women,etc expect so much from you, please fight for the nation & the people of india, wishing you all the best,sir.
Itali pappu ayogya katte yannu oddu Itali ge odisa beku
Andha bhakti failanewaale bjp ko hatavo.jaati waadi ko hatavo
Jai janata janrdan jai Bharatambe
ಮೇಡಮ್ ತಾವು ಹೇಳಿದ್ದು 100% ಸರಿಯಾಗಿ. ಇದೆ
Bjp hatavo desh ko bachavo
R. 👌🏻👍🏻👍🏻👍🏻👍🏻👍🏻🙏🏻🙏🏻👌🏻
Jai Bheem.... 💙✊💪
😢😢😢😢😢
ಅವರಿಗೆ ಇಂಗ್ಲಿಷ್ ಬರಲ್ಲ ನಿಮ್ಮ ಮಾತು ಕೇಳಿಸಲ್ಲ
ಗೋಧಿ ಮೀಡಿಯಾ ಎಂದು ಹೇಳುತ್ತಿ ನಿನ್ನ❤ ಗೋಧಿ ಆಕಾರದಲ್ಲೇ ಇದೆ ಅದು ಬೇಡ ಆದರೆ ಯಾರಿಗಾದರೂ ಕೊಡು
ಲೇ ಬೋಳಿಮಗನೇ ನಿನ್ನ ಅಕ್ಕ ನಿನ್ನ ಅವ್ವನ ತಳ ಆಕಾರ ಎನಿದೇ ಅವರಿಗೆ ಅದೇ ಇದೇ
Congratulations medam
Very very nice and good quality speeches my sister 🎉
ಸಾಮಾಜಿಕ ಸಮೂಹ ಸಮಸ್ಯೆ ಪರಿಹಾರದ ಪಟ್ಟಿ ಹಿಡಿದು ಯುವಕ ಯುವತಿಯರಿಗೆ ನೌಕರಿಗೆ ಸೇರುವ ಅವಕಾಶ ಮಾಡಿಕೊಡುವ ಬದಲು ತಳ ತುದಿ ಒಂದಾಗಿ ಓದರುತ್ತಿ
Super speech Madam in parliment
Goosebumps talk from her
ಪಕ್ಷಾತೀತ ಲಿಂಗಾ ಅತೀತ ವಾರ್ತೆ ಉಳ್ಳ ಚಾನೆಲ್ ಗಳು ಬೇಕು.. ಲೀ ಇವಳೇ 3 ಬಿಟ್ಟವರಿಗೆ ಮಾನ ಮರ್ಯಾದೆ ಇರಲ್ಲ..takaatak takaatak 8500-೦೦ Rs per month..joot waalaa. ಎಮರ್ಜೆನ್ಸಿ ಅವಧಿಯಲ್ಲಿ ಸಂವಿಧಾನ ನ್ಯಾಯಾಂಗ ಗಣಿಸದೇ ಸೋತಿದ್ದರು ಪ್ರಧಾನಿ ಆಗಿ ಫಕ್ರುದ್ದೀನ್ ಅಲಿ ಅಹ್ಮದ್ ರಾಷ್ಟ್ರಪತಿ ಸಾವಿಗೆ ಇಂದಿರಾ ಗಾಂಧಿ ಸಂವಿಧಾನ
Jai modiji
ಹೆಣ್ಣನ್ನು ಕಸದ ಬುಟ್ಟಿ ಎಂದು ಕೊಡರೆ ರಾಕ್ಷಸರು .? ದೇಶ ಬೆಳಗಿಸೋ ಶಕ್ತಿ ಹೆಣ್ಣುಮಕ್ಕಲಿಗು ಇದೆ🫡
Useless opposition
Jai Congress jai Rahul ghadi ❤
I feel Modi by becoming prime minister this time he will loose all his credit and respect.
King 👑 is back Raga is back🐯🔥🔥
👌👌💪💪👍👍
A raja super 🔥🔥👌👌
ಹೆಣ್ಣು ಮಕ್ಕಳನ್ನು ಅತ್ಯಚಾರ ಮಾಡಳು ಮಾತ್ರ ಕಲಿತಿದ್ದರೇ.ಬಿ ಜೆ ಪಿ //(ಮತ್ತು)//ಜೆ ಡಿ ಎಸ್....... ಹೆಣ್ಣು ದೇಶದ ರಕ್ಷಣೆ .ಹೆಣ್ಣು ಎದ್ದು ನಿಂತರೆ ಸಿಂಹ ಶಕ್ತಿ
Uneducated Hitler original pappu Anafad hebbettu modi kaa baap hai Rahul Gandhi🐯🔥🔥
Moitra ಹೇಳಿಕೊಂಡು ಆರೋಪಿಸಿದ ಆಡಳಿತ ಕಾರ್ಯಾಂಗ ಇಲ್ಲದ ದೇಶಕ್ಕೆ ಹೋಗಬಹುದು
Good speech
ಗೋಧಿ ಆಕಾರವೇ ತಳದ ❤ ಆಕಾರ
Very good madam jairahul
Rahul is pride of India
3rd bjp was not on Indipendent majority they were on nitish & Naidu in the parliament president also said on own majority while taking oath also fake please
ಹಸು ಕರು ಚೀನಾ ರಾಯಭಾರ ಕಚೇರಿಯಲ್ಲಿ ಒಳ ಒಪ್ಪಂದ ಮಾಡಿಕೊಂಡು ಸಹಿ ಮಾಡಿದ್ದಾನೆ ನಿನ್ನಂಥ ನಡುಗುಣ್ಣಿ ಮಣಿಪುರದ ಗಲಭೆಗೆ ಬೆಂಕಿ ಇಟ್ಟ.. ಭಾರತ ಗಡಿಭಾಗದಲ್ಲಿ ಚೀನಾ ಗಲಭೆಗೆ ಕಾರಣ
Hindutva mantra did not work in 2024 election. Hindus are sqeezed by inflation and unemployment in recent years.
ಹೆಣ್ಣಿಗೆ ಹೆದರಿ ಓಡಿ ಹೋದ PM ಪ್ರದಾನಿ ಮೋದಿ .😅 ಪ್ರಪಂಚ ಇತಿಹಾಸದಲ್ಲಿ ಇದೆ ಮೊದಲು
ಜೈರಾಲೂಗಾಂದೀಜೀಬ್ರಸ್ಟ್ರಮೂದಿನಮದೇಶಧಜನರಿಗೆಮಾಡಿದಮುಸವಂಚೆನೆಯೈನುಜನರಮಂದೆಇಡಿಸ್,ರನಿಮಜತೆಗೆಇಡಿಬಾರತತಧಜನರುಇದಾರೆನಿವುಮುಂನುಗಿಇಮುದಿಹಂಕಾರಮುಗಿಸಿರಿ
Exlent speach